ಕೌಶಲ್ಯ ಅಭೀವೃದ್ಧಿಗಳಿಂದ ಮಾತ್ರ ಸ್ವಯಂ ಉದ್ಯೋಗ ಸಾಧ್ಯ: ಪ್ರವೀಣ್ ಕುಮಾರ್ ಪಾಟೀಲ್

ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಮತ್ತು ಎಸ್.ಎಲ್ ಆರ್ ಮೆಟಾಲಿಕ್ಸ್ ಲೋಕಪ್ಪನಹೊಲ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಂಪ್ಯೂಟರ್ ತರಬೇತಿ ಶಿಬಿರಕ್ಕೆ ಮರಬ್ಬಿಹಾಳ್ ಗ್ರಾ.ಪಂ ಅಧ್ಯಕ್ಷ ಶಂಕರ್ ನಾಯ್ಕ್ ಮತ್ತು ಗ್ರಾ.ಪಂ ಸದಸ್ಯರಿಂದ ಚಾಲನೆ. ಎಸ್.ಎಲ್.ಆರ್ ಮೆಟಾಲಿಕ್ಸ್ ಕಂಪನಿಯ ಐಟಿ ವಿಭಾಗದ ಮುಖ್ಯಸ್ಥ ಪ್ರವೀಣ್ ಕುಮಾರ್ ಪಾಟೀಲ್ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಅಧ್ಯಕ್ಷ ಭೀಮರಾಜ ಯು, ಸಿಬ್ಬಂದಿಗಳಾದ ಮಲ್ಲಿಕಾರ್ಜುನ,ಮಾರುತಿ, ಕುಮಾರಿ ಭಾಗ್ಯ, ಶ್ರೀಮತಿ ಇಂದಿರಾ ಹಾಗೂ ನಾರಾಯಣದೇವರ ಕೆರೆ ಗ್ರಾಮಸ್ಥರು ಭಾಗಿಯಾಗಿದ್ದರು. 06/06/2024

The free computer training camp organized by Chaitanya Rural Development Educational Trust (R) and SLR Metaliks Lokappanahola was launched by Marabihal Gram Panchayat President Shankar Naik and Gram Panchayat members. 06/06/2024

Similar Articles

Leave a Reply

Top