
ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ ವಿಜಯನಗರ ಜಿಲ್ಲಾ ಪಂಚಾಯಿತಿ ವಿಜಯನಗರ,
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿಜಯನಗರ, ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಇವರ ಸಹೋಗದಲ್ಲಿ ದೇವಲಾಪುರ ಗ್ರಾಮದಲ್ಲಿ ಬಾಲ್ಯ ವಿವಾಹ ಕುರಿತು ಕಿರುಚಿತ್ರ ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಣಾಯಕನಕೆರೆ ಗ್ರಾ.ಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷೆ ಎಲ್ ನೇತ್ರಸೂರ್ಯಪ್ರಕಾಶ, ಗ್ರಾ.ಪಂ ಸದಸ್ಯರಾದ ಕೆ.ರಮೇಶ್, ಉಪ್ಪಾರ ವೆಂಕಟೇಶ್, ಲಕ್ಷ್ಮೀದೇವಿ, ರೇಣುಕಾ ಪರಶುರಾಮ, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಅಧ್ಯಕ್ಷ ಭೀಮರಾಜ ಯುಪೊಲೀಸ್ ಇಲಾಖೆ ಸಿಬ್ಬಂದಿ ಎ.ಎಸ್.ಐ ರೂಪ್ಲಾ ನಾಯ್ಕ್, ಕೊಟ್ರೇಶ್, ಗ್ರಾಮದ ಮುಖಂಡರಾದ ಅಂಗಡಿ ಹುಲುಗಪ್ಪ, ಹೊಸಪೇಟೆ ಭರ್ಮಪ್ಪ ಗ್ರಾಮದ ಯುವಕರಾದ ಅಶೋಕ, ಮಡಿವಾಳರ ನಾಗರಾಜ, ಯು.ರಾಘವೇಂದ್ರ, ಶರೀಫ್ ಹಾಗೂ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.



