ಒತ್ತಡದ ಬದುಕಿಗೆ ಯೋಗಾಸನದಿಂದ ಮಾತ್ರ ನೆಮ್ಮದಿ ಮತ್ತು ಆರೋಗ್ಯ ಸಾಧ್ಯ : ಆಯುಷ್ ವೈದ್ಯ ಯಶ್ವಂತ

ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣದೇವರಕೆರೆ ಗ್ರಾಮದಲ್ಲಿ ಭಾರತ ಸರ್ಕಾರ ಆಯುಷ್ ಮಂತ್ರಾಲಯ ಕರ್ನಾಟ ಸರ್ಕಾರ ಆಯುಷ್ ಇಲಾಖೆ, ವಿಜಯನಗರ ಜಿಲ್ಲಾಡಳಿತ ಜಿ.ಪಂಚಾಯಿತಿ, ರಾಷ್ಟ್ರೀಯ ಆಯುಷ್ ಅಭಿಯಾನದ ಆಯುಷ್ಮಾನ್ ಭಾರತ್ ಯೋಜನೆ ಅಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಹಾಗೂ ಎಸ್.ಎಲ್.ಆರ್ ಮೆಟಾಲಿಕ್ಸ್ ಲೋಕಪ್ಪನಹೊಲ ಇವರ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯೋಗ ಶಿಬರಕ್ಕೆ ಬನ್ನಿಕಲ್ಲು ಆಯುಷ್ ವೈದ್ಯ ಯಶ್ವಂತ ಚಾಲನೆ ನೀಡಿ ಮಾತನಾಡಿದರು, ಈ ಶಿಬಿರದಲ್ಲಿ