ಕಂದಾಯ ಇಲಾಖೆಯ 55 ಗ್ರಾಮ ಸಹಾಯಕರಿಗೆ 5ಜಿ ಮೊಬೈಲ್ ವಿತರಣೆ

21/08/2024 ರಂದು ಎಸ್‌ಎಲ್‌ಆರ್ ಮೆಟಾಲಿಕ್ಸ್ ಕಂಪನಿ ಲೋಕಪ್ಪನಹೊಲ ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ದೇವಲಾಪುರ ಇವರ ಸಹಯೋಗದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಕಂದಾಯ ಇಲಾಖೆಯ 55 ಗ್ರಾಮ ಸಹಾಯಕರಿಗೆ ಸ್ಯಾಮ್‌ಸಂಗ್ ಎಫ್ 5ಜಿ ಮೊಬೈಲ್‌ಗಳನ್ನ ಉಚಿತವಾಗಿ ಶಾಸಕ ಕೆ.ನೇಮಿರಾಜ್ ನಾಯ್ಕ್ ವಿತರಣೆ ಮಾಡಿದರು.

ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಸಂಸ್ಥೆಯ ವೆಬ್ ಸೈಟ್‌ ಲೋಕಾರ್ಪಣೆ: ಮಾನ್ಯ ಜಿಲ್ಲಾಧಿಕಾರಿಗಳಾದ ಎಂ.ಎಸ್ ದಿವಾಕರ್

ವಿಜಯನಗರ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಎಂ.ಎಸ್ ದಿವಾಕರ್ ಸಾರ್ ಅವರು ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಸಂಸ್ಥೆಯ ವೆಬ್ ಸೈಟ್‌ನ್ನು 02/08/2024 ರಂದು ಲೋಕಾರ್ಪಣೆ ಮಾಡಿದರು. ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಸಂಸ್ಥೆಯ ವೆಬ್ ಸೈಟ್‌ ಲೋಕಾರ್ಪಣೆ: ಮಾನ್ಯ ಜಿಲ್ಲಾಧಿಕಾರಿಗಳಾದ ಎಂ.ಎಸ್ ದಿವಾಕರ್ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಸಂಸ್ಥೆಯ ವೆಬ್ ಸೈಟ್‌ ಲೋಕಾರ್ಪಣೆ ವೇಳೆ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ)