ಬಾಲ್ಯ ವಿವಾಹ ಮಾಡದೇ ಮಗುವಿಗೆ ಶಿಕ್ಷಣ ಕೊಡಿಸಿ: ಗ್ರಾ.ಪಂ ಸದಸ್ಯ ನಾಗಪ್ಪ

ವಿಜಯನಗರ: ಬಾಲ್ಯ ವಿವಾಹ ಮಾಡದೇ ಮಗುವಿಗೆ ಶಿಕ್ಷಣ ಕೊಡಿಸಿ ಎಂದು ಡಣಾಯಕನಕೆರೆ ಗ್ರಾ.ಪಂ ಸದಸ್ಯ ನಾಗಪ್ಪ ಹೇಳಿದರು. ಅವರು ಹೊಸಪೇಟೆ ತಾಲೂಕಿನ ಡಣಾಯಕನಕೆರೆ ಗ್ರಾಮದಲ್ಲಿ ಭಾನುವಾರ, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವಿಜಯನಗರ, ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಇವರ ಸಹೋಗದಲ್ಲಿ ಬಾಲ್ಯ ವಿವಾಹ ಕುರಿತು ಕಿರುಚಿತ್ರ ಪ್ರದರ್ಶನಕ್ಕೆ

ರಕ್ತದಾನದಿಂದ ಜೀವ ಉಳಿಯುವುದರ ಜೊತೆಗೆ ಆರೋಗ್ಯ ವೃದ್ಧಿಯಾಗುತ್ತದೆ: ಡಾ.ಸೋಮಶೇಖರ್

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿಯ ವಿಮ್ಸ್ ರಕ್ತ ಭಂಡಾರ, ಬಿಎಂಎಂ ಇಸ್ಪಾತ್.ಲಿ. ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್(ರಿ) ವತಿಯಿಂದ 28/11/2023 ರಂದು ರಕ್ತದಾನ ಶಿಬಿರವನ್ನು ನೂರು ಹಾಸಿಗೆಯ ಆಸ್ಪತ್ರೆ ವೈದ್ಯ ಡಾ.ಸೋಮಶೇಖರ್ ಉದ್ಘಾಟಿಸಿದರು District and Health and Family Welfare Department, Vims Rakta Bhandara, Bellary, BMM Ispat Ltd. participated as part of Karnataka

ಹಣ ಆಸ್ತಿ ಸಂಪಾದನೆ ಮಾಡಬಹುದು ಆದ್ರೆ ಆರೋಗ್ಯ ಸಂಪಾದನೆ ಮಾಡೊದಿಕ್ಕೆ ಸಾಧ್ಯವಿಲ್ಲ ಆರೋಗ್ಯ ಜೊಪಾನ ಮಾಡಿಕೊಳ್ಳಿ: ಗಣೇಶ್ ಹೆಗಡೆ

ದೇವಲಾಪುರ ಗ್ರಾಮದಲ್ಲಿ 16/10/2023 ರಂದು ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ (ರಿ) ಹಾಗೂ ದಾವಣಗೆರೆಯ ಎಸ್. ಎಸ್ ನಾರಾಯಣ ಹಾರ್ಟ್ ಸೆಂಟರ್ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಹೃದಯ ತಪಾಸಣಾ ಶಿಬಿರವನ್ನು ಬಿಎಂಎA ಇಸ್ಪಾತ್ ಕಂಪನಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಣೇಶ್ ಹೆಗಡೆ ಉದ್ಘಾಟಿಸಿದರು. Chaitanya Rural Development Educational Trust (R) on 16/10/2023 at Devalapur village and S. S of Davangere. Ganesh Hegde,